ದೇವ ಮಾನವ
ಕೃಪೆ : ಹಾದಿಮನಿ, ಪ್ರಜಾವಾಣಿ
ಕಾಣದ ಕೈಗಿರಲಿ ನಮ್ಮ ನಮನ
ಕಂಡ ಕಂಡ ಕಡೆ ಏಕೆ ಬೇಕು ಈ ಗುಡಿ ಗೋಪುರಗಳ ಪ್ರದರ್ಶನ
ಗುಡಿಸಲುಗಳೂ ಇಲ್ಲದಿರುವಾಗ
ಗುಡಿಗಳು ಏಕೆ ಬೇಕಿಗ?
ಹೊಟ್ಟೆಗೆ ಇಟ್ಟಿಲ್ಲದಿರುವಾಗ
ದೇವರಿಗೇಕೆ ನೈವೇದ್ಯ?
ತಪ್ಪು ಮಾಡದಿದ್ದಲ್ಲಿ
ಪಶ್ಚಾತಾಪ ಏಕೆ?
ಪಾಪ ಮಾಡದಿದ್ದದರೆ
ಗುಡಿಸುತ್ತ ಪ್ರದಕ್ಷಿಣೆ ಬೇಕೆ?
No comments:
Post a Comment