Pages

Thursday, October 25, 2012

ದೇವ ಮಾನವ

ದೇವ ಮಾನವ

ಕೃಪೆ : ಹಾದಿಮನಿ, ಪ್ರಜಾವಾಣಿ

ಕಾಣದ ಕೈಗಿರಲಿ ನಮ್ಮ ನಮನ

ಕಂಡ ಕಂಡ ಕಡೆ ಏಕೆ ಬೇಕು ಈ ಗುಡಿ ಗೋಪುರಗಳ ಪ್ರದರ್ಶನ



ಗುಡಿಸಲುಗಳೂ ಇಲ್ಲದಿರುವಾಗ


ಗುಡಿಗಳು ಏಕೆ ಬೇಕಿಗ?


ಹೊಟ್ಟೆಗೆ ಇಟ್ಟಿಲ್ಲದಿರುವಾಗ

ದೇವರಿಗೇಕೆ ನೈವೇದ್ಯ?


ತಪ್ಪು ಮಾಡದಿದ್ದಲ್ಲಿ

ಪಶ್ಚಾತಾಪ ಏಕೆ?


ಪಾಪ ಮಾಡದಿದ್ದದರೆ

ಗುಡಿಸುತ್ತ ಪ್ರದಕ್ಷಿಣೆ ಬೇಕೆ?

No comments:

Post a Comment